Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, August 26, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ¨ÉêÀÇgÀ ¥Éưøï oÁuÉ UÀÄ£Éß £ÀA. 86/2014 PÀ®A. 78(3) PÀ£ÁðlPÀ ¥Éưøï PÁAiÉÄÝ:.
ಆರೋಪಿ ಸಿದ್ದಪ್ಪ ತಂದೆ ಮಂಗಳಪ್ಪ ಹಳ್ಳಿಕೇರಿ ವಯಾ: 30 ವರ್ಷ ಜಾ: ಲಿಂಗಾಯತ್‌ ಉ: ಪಾನಶಾಪ್‌ ವ್ಯಾಪಾರ ಸಾ: ಮಂಗಳೂರು ನೇದ್ದವನು ಮಂಗಳೂರು ಗ್ರಾಮದ ಕೆಇಬಿ ಸ್ಟೇಷನ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಓ.ಸಿ ಜೂಜಾಟದಲ್ಲಿ ತೊಡಗಿದ್ದು, ಶ್ರೀ ಸಿದ್ರಾಮಯ್ಯ ಪಿಎಸ್‌ಐ ಬೇವೂರ ಪೊಲೀಸ್‌ ಠಾಣೆ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಿನಾಂಕ: 25.08.2014 ರಂದು ಸಂಜೆ 7 ಗಂಟೆ ದಾಳಿ ಮಾಡಿ ಆರೋಪಿತನನ್ನು ವಶಕ್ಕೆ ತೆಗೆದುಕೊಂಡಿದ್ದು ಹಾಗೂ ಅವನನ್ನು ವಿಚಾರಿಸಿದ್ದು ತಾನು ಓಸಿ ಪಟ್ಟಿ ಹಾಗೂ ಹಣವನ್ನು ಮೇನ್‌ ಬುಕ್ಕಿಯಾದ ಆರೋಪಿ ಪಡದಯ್ಯ ಹಿರೇಮಠ ಸಾ: ರಾವಣಕಿ  ನೇದ್ದವನಿಗೆ ಕೊಡುವದಾಗಿ ತಿಳಿಸಿದ್ದು ಕಾರಣ ಆರೋಪಿ ನಂ: 1 ನೇದ್ದವನನ್ನು ಹಾಗೂ ಓಸಿ ನಗದು ಹಣ ರೂ. 330/- , ಒಂದು ಬಾಲ್‌ ಪೆನ್‌ ಮತ್ತು ಓಸಿ ಚೀಟಿ ವಶಕ್ಕೆ ತೆಗೆದುಕೊಂಡು ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
2) PÉÆ¥Àà¼À UÁæ«ÄÃt ¥Éưøï oÁuÉ UÀÄ£Éß £ÀA. 162/2014 PÀ®A. 279, 337, 338 L.¦.¹:.
¢£ÁAPÀ: 25-08-2014 gÀAzÀÄ ¸ÁAiÀÄAPÁ® 05:30 UÀAmÉAiÀÄ ¸ÀĪÀiÁjUÉ PÉÆ¥Àà¼À- »gÉòAzÉÆÃV gÀ¸ÉÛ ¤Ãj£À mÁåAPÀ ºÀwÛgÀ DgÉÆævÀ£ÁzÀ ºÀ£ÀĪÀÄvÀ vÀAzÉ ºÀ£ÀĪÀÄ¥Àà ZÀPÀæ¸Á° ªÀAiÀiÁ: 38 ªÀµÀð eÁ: PÀÄA¨ÁgÀ ¸Á: PÉÆ®ðºÀ½î vÁ: ªÀÄÄAqÀgÀV f: UÀzÀUÀ vÀ£Àß ªÉÆÃ.¸ÉÊ £ÀA PÉ.J-26/Dgï-3567 £ÉÃzÀÝ£ÀÄß ¹AzÉÆÃV PÀqɬÄAzÀ vÀ£Àß ªÉÆÃ.¸ÉÊ £ÉÃzÀÝ£ÀÄß CwªÉÃUÀ ªÀÄvÀÄÛ C®PÀëvÀ£À¢AzÀ ªÀiÁ£ÀªÀ fêÀPÉÌ C¥ÁAiÀĪÁUÀĪÀ jÃwAiÀÄ°è ZÀ¯Á¬Ä¹PÉÆAqÀÄ gÀ¸ÉÛAiÀÄ ¨ÁdÄ ¤°è¹zÀÝ ¦AiÀiÁð¢zÁgÀgÀ ªÉÄÃlqÉÆÃgÀ ªÁºÀ£À £ÀA JªÀiï.ºÉZï-24/J-8760 £ÉÃzÀÝPÉÌ lPÀÌgÀPÉÆlÄÖ C¥ÀWÁvÀ ªÀiÁrzÀÝjAzÀ ¦AiÀiÁð¢UÉ ºÁUÀÆ DgÉÆævÀ¤UÉ ¸ÁzÁ ºÁUÀÆ ¨sÁjUÁAiÀĪÁVzÀÄÝ EgÀÄvÀÛzÉ. ¥ÀæPÀgÀt zÁR°¹PÉÆAqÀÄ vÀ¤SÉ PÉÊ UÉÆArgÀÄvÁÛgÉ.
3) ºÀ£ÀĪÀĸÁUÀgÀ ¥Éưøï oÁuÉ UÀÄ£Éß £ÀA. 101/2014 PÀ®A. 279, 337, 338 L.¦.¹:.
ಫಿರ್ಯಾದಿಯ ತಮ್ಮ ರಮೇಶ ಈತನು ತಮ್ಮ ಸಂಬಂಧಿ ರೋಣಮ್ಮ ಇವರು ಪಟ್ಟಲಚಿಂತಿ ಗ್ರಾಮದಲ್ಲಿ ದಿನಾಂಕ: 21-08-2014 ರಂದು ತೀರಿಕೊಂಡಿದ್ದು ನಿನ್ನೆ ನಾಲ್ಕು ದಿವಸದ ಕಾರ್ಯಾಕ್ರಮಕ್ಕೆ ಹೋಗಿದ್ದು ಮತ್ತು ಅಣ್ಣನ ಮಗಳು ಯಲ್ಲವ್ವಳು ಕೂಡ ಹೋಗಿದ್ದು ನಿನ್ನೆ ದಿನಾಂಕ: 24-08-2014 ರಂದು ಸಾಯಾಂಕಾಲ 04-30 ಗಂಟೆಗೆ ಅಣ್ಣನ ಮಗಳಾದ ಯಲ್ಲವ್ವ ತಿಳಿಸಿದ್ದೇನೆಂದರೆ, ಸಾಯಾಂಕಾಲ 04-00 ಗಂಟೆಯ ಸುಮಾರು ಪಟ್ಟಲಚಿಂತಿ ಗ್ರಾಮದ ಸಂಬಂಧಿಕರಾದ ಶರಣಪ್ಪ ಹರಿಜನ ಹಾಗೂ ರಮೇಶ ಇವರು ಕೂಡಿ ಹನಮನಾಳಕ್ಕೆ ಹೋಗಿ ಬರುತ್ತೇವೆ ಅಂತಾ ಹೇಳಿ ಹಿರೋ ಹೊಂಡಾ ಸ್ಪ್ಲೆಂಡರ್ ಎನ್.ಎಕ್ಸ್.ಜಿ ಮೋಟಾರ್ ಸೈಕಲ್ ನಂ-ಜಿ.ಎ-04/ಬಿ-4886 ನೇದ್ದನ್ನು ತೆಗೆದುಕೊಂಡು ರಮೇಶನ ಮೋಟಾರ್ ಸೈಕಲ್ ನಡೆಯಿಸಿಕೊಂಡು ಹೋಗಿ ಪಟ್ಟಲಚಿಂತಿ ಗ್ರಾಮದ ಹತ್ತಿರ ದುರ್ಗಾದೇವಿ ಗುಡಿಯ ಹತ್ತಿರ ಹನಮನಾಳ ಕಡೆಗೆ ಹೋಗುವ ರಸ್ತೆಯ ಮೇಲೆ ತನ್ನ ಮೋಟಾರ್ ಸೈಕಲನ್ನು ಅತೀ ವೇಗ ಹಾಗೂ ಆಲಕ್ಷ್ಯತನದಿಂದ ನಡೆಸಿಕೊಂಡು ಹೋಗಿ ಮೋಟಾರ್ ಅತೋಟಿ ತಪ್ಪಿ ರಸ್ತೆಯ ಎಡಗಡೆ ಹೋಗಿ ಸ್ಕಿಡ್ ಆಗಿ ಬಿದ್ದಿದ್ದು ವಿಷಯ ತಿಳಿದು ಸ್ಥಳಕ್ಕೆ ಹೋಗಿ ನೋಡಲು ರಮೇಶನಿಗೆ ಹಣೆಯ ಮೇಲೆ ಹಾಗೂ ತಲೆಗೆ ಭಾರಿ ಪೆಟ್ಟಾಗಿ ರಕ್ತ ಸೋರುತ್ತಿದ್ದ ಹಿಂದೆ ಕುಳಿತ ಶರಣಪ್ಪನಿಗೆ ಎಡಗೈ ಮುಂಗೈ ಹತ್ತಿರ ಹಾಗೂ ಬೆನ್ನಿಗೆ ತೆರಚಿದ ಗಾಯಗಳಾಗಿದ್ದು ಇರುತ್ತದೆ. ಅಂತಾ ಹೇಳಿದ್ದು ನಂತರ 108 ಅಂಬ್ಯುಲೆನ್ಸ್ ನಲ್ಲಿ ಕರದುಕೊಂಡು ಹೊರಟಿದ್ದು ಬೇಗ ಬಾ ಅಂತಾ ಹೇಳಿದ್ದರಿಂದ ಕೂಡಲೇ ಫಿರ್ಯಾದಿಯು ಬಾದಿಮನಾಳ ಕ್ರಾಸದಲ್ಲಿ ಬಂದು ಆಂಬ್ಯುಲೆನ್ಸ ಸಂಗಡ ಬಂದು ಗಾಯಾಳುಗಳನ್ನು ನೋಡಲು ವಿಷಯ ನಿಜವಿದ್ದು ಇಲಾಜು ಕುರಿತು ಧನುಷ್ಯ ಆಸ್ಪತ್ರೆ ಬಾಗಲಕೋಟೆಗೆ ಬಂದು ಸೇರಿಕೆ ಮಾಡಿದ್ದು ಶರಣಪ್ಪನು ತಮ್ಮ ಊರಾದ ಪಟ್ಟಲಚಿಂತಿಯಲ್ಲಿಯೇ ಇರುತ್ತಾನೆ ಅಂತಾ ಮುಂತಾಗಿ ಫಿರ್ಯಾದಿ ಇರುತ್ತದೆ.
4) ºÀ£ÀĪÀĸÁUÀgÀ ¥Éưøï oÁuÉ UÀÄ£Éß £ÀA. 100/2014 PÀ®A. 147, 323, 324, 307, 447, 504, 506 ¸À»vÀ 149 L.¦.¹:.

ಫಿರ್ಯಾದಿದಾರರು ದಿನಾಂಕ 10-05-2014 ರಂದು ಸುಮಾರು 1-00 ಗಂಟೆಗೆ ಆರೋಪಿತರೆಲ್ಲರೂ ಸೇರಿ ತಮ್ಮ ಹೊಲ ಸರ್ವೇ ನಂ 27/2, ವಿಸ್ತಿ 2 ಎಕರೆ 28 ಗುಂಟೆ ಜಮೀನು ತಾವು ಹೊಂದಿದ್ದು ಸದರಿ ಜಮೀನಿಗೆ ಸಂಬಂದಿಸಿದಂತೆ ದಾರಿಯ ಕುರಿತು ಕೋರ್ಟನಲ್ಲಿ ವಿವಾದವಿದ್ದು ಸದರಿ ಕೋರ್ಟನಲ್ಲಿ ದಾರಿಯ ಕುರಿತು ಬಂಡಿ ಮತ್ತು ವಾಹನಗಳು ತಮ್ಮ ಜಮೀನಿನಲ್ಲಿ ಮೇಲ್ಕಂಡವರು ಹಾದು ಹೋಗಲು ತಡೆಯಾಜ್ಞೆ ಇದ್ದು ಮೇಲ್ಕಂಡ ದಿನಾಂಕದಂದು ಸದರಿಯವರು ಗೊಬ್ಬರದ ಟ್ಯ್ರಾಕ್ಟರನ್ನು ತಡೆಯಾಜ್ಞೆ ಇರುವ ದಾರಿಯ ಮೂಲಕ ಹಾಯಲು ಬರಲು ತಾನು ಮತ್ತು ತನ್ನ ಹೆಂಡತಿ ಅದನ್ನು ಆಕ್ಷೆಸಲು ಸದರಿಯವರು ಲೇ ಬೊಸುಡಿ ಮಗನೆ ಕೋರ್ಟ ಆದೇಶ ತಗೊಂಡು ಕುಂಡಿಯಾಗ ಇಟ್ಟಕೋ ನಾವು ಬಡಿದೆವು ನೋಡು ಏನ್ ಶೆಂಟ್ ಹರಕ್ಕೋಂತಿ ನಮ್ಮಿಂದ ರಾಜಕೀಯ ಬೆಂಬಲವಿದೆ ಯಾರಿಂದ ಏನು ಮಾಡಲು ಆಗುವುದಿಲ್ಲಾ ನಿನ್ನ ನಿನ್ನ ಹೆಂಡತಿಯನ್ನು ನಿನ್ನ ಕುಟುಂಬದ ಸದಸ್ಯರನ್ನು ಕೊಲ್ಲುತ್ತೇವೆ. ಕೋರ್ಟನಲ್ಲಿ ರಾಜಿಯಾಗ್ರಿ ನಿಮ್ಮನ್ನು ಕೊಲೆ ಮಾಡುತ್ತೇವೆ ಅಂತಾ ಅಂದು ಎಲ್ಲರೂ ಸೇರಿ ತನ್ನನ್ನು ಬಿರುಸಾದ ಕಲ್ಲನ್ನು ತೆಗೆದುಕೊಂಡು ತನ್ನ ತಲೆಗೆ ಎತ್ತಿ ಹಾಕಿ ಕುತ್ತಿಗೆ ಹಿಚುಕಿ ತೀವ್ರವಾದ ಗಾಯಗಳನ್ನು ಮಾಡಿರುತ್ತಾರೆ ಸಂಗಪ್ಪ ಮತ್ತು ಮಲ್ಲಪ್ಪ ಇವರು ಕಲ್ಲಿನಿಂದ ಜಜ್ಜಿದರು ತನಗೆ ಆಪ್ರೇಷನ್ ಆದ ಹೊಟ್ಟೆಯ ಗೆಜ್ಜೆಯ ಬಾಗಕ್ಕೆ ಮಲ್ಲಪ್ಪನು ಕಾಲಿನಿಂದ ಒದ್ದನು ಫಕೀರಮ್ಮ ಮತ್ತು ಹನುಮಮ್ಮ ಕೈಯಿಂದ ಹೊಡೆದರು. ತಿಪ್ಪಣ್ಣನು ತನ್ನನ್ನು ಹಿಡಿದು ಕುತ್ತಿಗೆ ಹಿಚುಕಿ ನೆಲಕ್ಕೆ ಕೆಡವಿ ಕೈಯಿಂದ ಕಲ್ಲಿನಿಂದ ಜೋರಾಗಿ ಜಜ್ಜಿದರು ನೆಲಕ್ಕೆ ಕೆಡವಿ ಒದ್ದರು ಆದರಿಂದ ತನಗೆ ತೀವ್ರ ಸ್ವರೂಪ ರಕ್ತಸ್ರಾವ ವಾಗಿದೆ. ಸದರಿ ಘಟನೆ ಗುಡದೂರಕಲ್ ವೆಂಕಟಾಪೂರ ರಸ್ತೆ ತನ್ನ ಹೊಲದಲ್ಲಿ ನಡೆದಿರುತ್ತದೆ ತನ್ನನ್ನು ಇವನ್ನನ್ನು ಬಿಡಬೇಡಿರಿ ಇವನನ್ನು ಕೊಲೆ ಮಾಡಿರಿ ಕಲ್ಲಿನಿಂದ ಹೊಡೆದು ಎಲ್ಲರೂ ಕುತ್ತಿಗೆ ಹಿಚುಕಿ ಸಾಯಿಸಿರಿ. ಇವನ್ನನ್ನು ಜೀವ ಸಹಿತ ಬಿಡಬೇಡಿರಿ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ-100/2014 ಕಲಂ: 147, 323, 324, 307, 447, 504, 506, ಸಹಿತ 149 ಐ.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

0 comments:

 
Will Smith Visitors
Since 01/02/2008