Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, April 26, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 42/2015  ಕಲಂ 302 ಸಹಿತ 149 ಐ.ಪಿ.ಸಿ:
¢£ÁAPÀ 26-04-2015 gÀAzÀÄ ¨É½UÉÎ 11-00 UÀAmÉUÉ ¦ügÁå¢ü vÉÆÃl¥Àà vÀAzÉ ªÀÄÄzÀÄPÀ¥Àà, ²Alæ ¸Á: ºÀnÖ UÁæªÀÄ EªÀgÀÄ oÁuÉUÉ ºÁdgÁV MAzÀÄ °TvÀ zÀÆgÀ£ÀÄß ºÁdgÀÄ ¥Àr¹zÀÄÝ CzÀgÀ ¸ÁgÁA±À£ÉãÉAzÀgÉ, ¦ügÁå¢üzÁgÀjUÉ ºÁUÀÆ C£ÀĪÀiÁ£Á¸ÀàzÀ DgÉÆævÀgÀ £ÀqÀÄªÉ gÁdQÃAiÀĪÁV »A¢¤AzÀ®Æ ªÉʵÀªÀÄå EzÀÄÝ EzÉ ªÉʵÀªÀÄå¢AzÀ ¦ügÁå¢üAiÀÄ vÀªÀÄä£ÁzÀ ªÀ¸ÀAvÀ vÀAzÉ ªÀÄÄzÀÄPÀ¥Àà, ²Alæ, ªÀAiÀÄ: 35 ªÀµÀð, eÁ: PÀÄgÀħgÀ, G: MPÀÌ®ÄvÀ£À ¸Á: ºÀnÖ EvÀ£ÀÄ ¢£ÁAPÀ: 25-04-2015 gÀAzÀÄ gÁwæ ºÉÆ®zÀ°èAiÀÄ EAd£ï ªÀÄ£ÉAiÀÄ ªÀÄÄA¢£À PÀmÉÖAiÀÄ ªÉÄÃ¯É ªÀÄ®VzÁÝUÀ, F C£ÀĪÀiÁ£Á¸ÀàzÀ ªÀåQÛUÀ¼ÀÄ PÀÆr gÁwæ ªÉüÉAiÀÄ°è vÀ£Àß vÀªÀÄä£À£ÀÄß AiÀiÁªÀÅzÉÆà ºÀjvÀªÁzÀ DAiÀÄÄzsÀ¢AzÀ vÀ¯ÉUÉ ºÉÆqÉzÀÄ PÉÆ¯É ªÀiÁrgÀĪÀzÁV C£ÀĪÀiÁ£À EgÀÄvÀÛzÉ. PÁgÀt ªÀiÁ£ÀågÀªÀgÀÄ vÀ¤SÉ ªÀiÁr £À£ÀUÉ £ÁåAiÀÄ zÉÆgÀQ¹PÉÆqÀ®Ä «£ÀAw CAvÁ ªÀÄÄAvÁV ¦AiÀiÁ𢠸ÁgÁA±À EgÀÄvÀÛzÉ. 
2)  ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 54/2015  ಕಲಂ 323, 324, 504, 506 ಸಹಿತ 34 ಐ.ಪಿ.ಸಿ:.  
ದಿನಾಂಕ:26-04-2015 ರಂದು 10-3 ಎಎಂಕ್ಕೆ ಪಿರ್ಯಾಧಿದಾರನು ಠಾಣೆಗೆ ಹಾಜರಾಗಿ ತನ್ನ ಒಂದು ಲಿಖಿತ ದೂರನ್ನು ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆ,  ಪಿರ್ಯಾದಿದಾರನ ಮನೆಯ ಮುಂದಿರುವ ಗಾಂವಠಾಣಾ ಜಾಗೇ ಕುರಿತು ಆರೋಪಿತರು ಮಾನ್ಯ ನ್ಯಾಯಾಲಯದಲ್ಲಿ ತಮ್ಮದು ಅಂತಾ ದಾವೆ ಹಾಕಿದ್ದು, ಅದಕ್ಕೆ ಪಿರ್ಯಾದಿದಾರನು ಅದು ಗಾಂವಠಾಣಾ ಅಂತಾ ಮಾನ್ಯ ನ್ಯಾಯಾಲಯದಲ್ಲಿ ವಾದ ಮಾಡಿದ್ದರಿಂದ ಅದು ಡಿಸ್ ಮಿಸ್ ಆಗಿದ್ದರಿಂದ ಆರೋಪಿತರಿಗೆ ಪಿರ್ಯಾದಿದಾರನ ಮೇಲೆ ದ್ವೇಷವಿದ್ದು, ಅದೇ ದ್ವೇಷದಿಂದ ಇಂದು ದಿನಾಂಕ: 26-4-2015 ರಂದು 9-00 ಎಎಂಕ್ಕೆ ಪಿರ್ಯಾದಿದಾರನು ಗಾಂವಠಾಣಾ ಜಾಗೇಯಲ್ಲಿ ಕಡಿ ಹಾಕಿದ್ದನ್ನು ನೋಡಿ, ಆರೋಪಿತರು ಯಾವ ಸೂಳೇಮಕ್ಕಳು ಇಲ್ಲಿ ಕಡಿ ಹಾಕಿದ್ದು,ದಮ್ ಇದ್ದರೆ ಬಂದು ಕೇಳಲಿ ಅಂತಾ ಅಂದಿದ್ದಕ್ಕೆ ಪಿರ್ಯಾದಿದಾರನು ಹೋಗಿ ಇಲ್ಲಾ ಅದು ನಮ್ಮ ಕಡಿ, ಖಾಲಿ ಇದೆ ಅಂತಾ ಹಾಕಿದ್ದೆವು. ಬೇಕಾದರೆ ತೆಗೆಯುತ್ತೇವೆ ಅಂತಾ ಅಂದಿದ್ದಕ್ಕೆ ಆರೋಪಿತನು ನನಗೆ ಇಷ್ಟು ಬೇಕಾಗಿತ್ತು ಅಂದವನೇ ಅಲ್ಲಿಯೇ ಇದ್ದ ಸ್ಟೂಲ್ ತೆಗೆದುಕೊಂಡು ಪಿರ್ಯಾದಿದಾರನ ಕೈಗೆ ಒಗೆದಿದ್ದು, ಅದಕ್ಕೆ ಆರೋಪಿ ಈರಮ್ಮ ಮತ್ತು ಚನ್ನಬಸಯ್ಯ ಇವರು ಹಾಕು ಆ ಸೂಳೇಮಗನಿಗೆ ಅಂದಾಗ ಸಂತೋಷ ಇವನು ಪಿರ್ಯಾದಿದಾರನ ಕುತ್ತಿಗೆ ಹಿಡಿದು ಚೂರಾಡಿ ಕೈಯಿಂದ ಬಡಿಯಹತ್ತಿದ್ದು, ಘಟನೆ ನೋಡಿದ ಪಿರ್ಯಾದಿದಾರನ ಹೆಂಡತಿ ಬಿಡಿಸಲು ಬಂದಾಗ ಅವಳಿಗೂ ಸಹ ಆರೋಪಿ ಈರಮ್ಮ ಈಕೆ ಆವಾಚ್ಯವಾಗಿ ಬೈಯ್ದಾಡಿ, ಕೈಯಿಂದ ಬಡಿದಿದ್ದು, ಚನ್ನಬಸಯ್ಯ ಇವನು ಕಬ್ಬಿಣದ ರಾಡು ಆಕೆಗೆ ಒಗೆದಿದ್ದು, ಘಟನೆ ನೋಡಿದ ಜನರು ಬಡಿಯುವುದನ್ನು ಬಿಡಿಸಿ ಕಳುಹಿಸುವಾಗ ಆರೋಪಿತರು ಪಿರ್ಯಾದಿದಾರನಿಗೆ ಮತ್ತು ಆತನ ಹೆಂಡತಿಗೆ ನೀವು ಇದ್ದು ಜೀವನ ಮಾಡಿರಿ, ನಿಮ್ಮ ಜೀವ ತೆಗೆದು ಕತೀ ಮುಗಿಸುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
3)  ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 55/2015  ಕಲಂ 323, 324, 504, 506 ಸಹಿತ 34 ಐ.ಪಿ.ಸಿ:.  
ದಿನಾಂಕ:26-04-2015 ರಂದು 11-00 ಎಎಂಕ್ಕೆ ಪಿರ್ಯಾಧಿದಾರನು ಠಾಣೆಗೆ ಹಾಜರಾಗಿ ತನ್ನ ಒಂದು ಲಿಖಿತ ದೂರನ್ನು ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆ,  ಪಿರ್ಯಾದಿದಾರನ ಮನೆಯ ಹತ್ತಿರದ ಜಾಗೇಯ ಸಲುವಾಗಿ ಪಿರ್ಯಾದಿದಾರನಿಗೂ ಮತ್ತು ಆರೋಪಿತರಿಗೂ ವೈಷಮ್ಯವಿರುತ್ತದೆ.  ಆರೋಪಿತನು ಪಿರ್ಯಾದಿದಾರನ ಮನೆಯ ಬಾಜು ಗೋಡೆಗೆ ಹೊಂದಿ ಕಲ್ಲಿನ ಕಡಿ ಹಾಕಿದ್ದು, ಅವುಗಳನ್ನು ತೆಗೆಯಲು ಇಂದು ದಿನಾಂಕ:26-04-2015 ರಂದು 9-00 ಗಂಟೆಗೆ ಪಿರ್ಯಾದಿದಾರನು ಅವುಗಳನ್ನು ಮಳೆ ಬಂದಿದ್ದರಿಂದ ಗೋಡೆ ಹಾಳಾಗುತ್ತದೆ ತೆಗೆಯಿರಿ ಅಂತಾ ಹೇಳಿದ್ದಕ್ಕೆ ಆರೋಪಿತನು ಒಮ್ಮೇಲೆ ಸಿಟ್ಟಿಗೆ ಬಂದವನೇ ಪಿರ್ಯಾದಿದಾರನಿಗೆ ಆವಾಚ್ಯವಾಗಿ ಬೈಯ್ದಾಡಿದ್ದು, ಅಲ್ಲದೇ, ಆತನ ಹೆಂಡತಿಯೂ ಸಹ ಆವಾಚ್ಯವಾಗಿ ಬೈಯ್ದಾಡಿದ್ದು, ಕೇಳಿ ಯಾಕೇ ಬೈಯ್ದಾಡುತ್ತೀರಿ, ಬೇಕಾದರೆ ತೆಗೆದುಕೊಳ್ಳಿರಿ ಇಲ್ಲವಾದರೆ ಬಿಡಿರಿ ಅಂತಾ ಪಿರ್ಯಾದಿದಾರನ ತಾಯಿ ಹೇಳಿದ್ದಕ್ಕೆ ಆರೋಪಿ ಪರಿಮಳ ಈಕೆಯು ಏ ಮೂದೆ ಸೂಳೇ ನೀನು ಬಂದ್ಯಾ ಅಂತಾ ಅಂದು ಈರಮ್ಮಳಿಗೆ ಕೈಯಿಂದ ಬಡಿದಿದ್ದು, ಅಷ್ಟರಲ್ಲಿ ವಿರುಪಾಕ್ಷಯ್ಯ ಈತನು ಕೊಡಲಿಯನ್ನು ತೆಗೆದುಕೊಂಡು ಬಂದು ಪಿರ್ಯಾದಿದಾರನಿಗೆ ಹೊಡಿದಿದ್ದು, ಅದು ಪಿರ್ಯಾದಿ ಕೈಬೆರಳಿಗೆ ಬಿದ್ದು, ರಕ್ತಗಾಯವಾಗಿದ್ದು, ಅದೇ ಬೆರಳನ್ನು ಆರೋಪಿತನು ಬಾಯಿಂದ ಕಡಿದು ಇನ್ನಷ್ಟು ಗಾಯಗೊಳಿಸಿದ್ದು, ಆಗ ನೋಡಿದ ಜನರು ಬಿಡಿಸಿದ್ದು, ಹೋಗುವಾಗ ಆರೋಪಿತರು ಪಿರ್ಯಾದಿದಾರನಿಗೆ ಮತ್ತು ಆತನ ತಾಯಿಗೆ ನಿಮ್ಮನ್ನು ಮನೆಯಲ್ಲಿ ಹಾಕಿ ಸುಟ್ಟು ನಿಮ್ಮನ್ನು ಮುಗಿಸಿಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕುತ್ತಾ ಹೋಗಿರುತ್ತಾರೆ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:55/15 ಕಲಂ:323, 324, 504, 506 ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
4) ಹನುಮಸಾಗರ ಪೊಲೀಸ್ ಠಾಣೆ ಯು.ಡಿ.ಆರ್.ನಂ. 9/2015  ಕಲಂ 174 ಸಿ.ಆರ್.ಪಿ.ಸಿ:

ದಿನಾಂಕ: 24-04-2015 ರಂದು ಸಾಯಂಕಾಲ 5-00 ಗಂಟೆಗೆ ಫೀರ್ಯಾದಿದಾರರ ಮಗನಾದ  ಮೃತ ನಾಗಪ್ಪ @ ನಾಗರಾಜ ಇತನು  ಕುಡಿತದ ಚಟಕ್ಕೆ ಅಂಟಿಕೊಂಡಿದ್ದು ಅಂದು ಕೂಲಿ ಕೆಲಸಕ್ಕೆ ಹೋಗಿ ವಾಪಸ್ ಮನೆಗೆ ಬಂದಿದ್ದು ನಂತರ ಊರಲ್ಲಿ ಕುರಿ ಪಾಲ ಹಾಕಿದ್ದು ಅದನ್ನು ತೆಗೆದುಕೊಂಡು ತಮ್ಮೂರಿಗೆ ಹತ್ತಿ ಇರುವ ಹೋಲದ ಮನೆಗೆ ಹೋಗಿ ಸದರಿ ಕುರಿ ಪಲ್ಯ ಮಾಡಲು ಅಡುಗೆ ಮಾಡಲು ಒಲೆಯಲ್ಲಿ ಕಟ್ಟಿಗೆ ಇಟ್ಟು   ನಾಗಪ್ಪನು  ಕುಡಿದ ಅಮಲಿನಲ್ಲಿ ಮನೆಯಲ್ಲಿದ್ದ ತುಂಬಿದ ಸಿಮೇ ಎಣ್ಣೆ ಕ್ಯಾನ್ ನಲ್ಲಿದ್ದ  ಎಣ್ಣೆ ಫುರ್ತಿ ಒಲೆಯಲ್ಲಿ ಹಾಕಿದ್ದು ಬೆಂಕಿ ಹಚ್ಚಿದ್ದಾಗ ಒಮ್ಮಲ್ಲೆ ಆಕಸ್ಮಿಕವಾಗಿ ಬೆಂಕಿಯು ನಾಗಪ್ಪನ ಮೈಗೆ, ಮುಖಕ್ಕೆ. ಕಿವಿಗಳಿಗೆ , ಕೈಗೆ ಕಾಲಿಗೆ ಪಾದದವರೆಗೆ ಮತ್ತು ಸ್ವ್ಲಲ್ಪು ಕುಂಡಿಯ ಭಾಗಕ್ಕೆ ಸುಟ್ಟು ಗಾಯಗೊಂಡಿದ್ದು  ಕೂಡಲೆ ನಾಗಪ್ಪನು ಚಿರಾಡುವಾಗ ಪಕ್ಕದ ಮನೆಯವರಾದ ಶೇಖಪ್ಪ ಗೌಡ ಮತ್ತು ಶರಣಗೌಡ ರವರು   ನಾಗಪ್ಪನಿಗೆ ನೀರು ಹಾಕಿ ಬೆಂಕಿಯನ್ನು ಆರಿಸಿದ್ದು ಇರುತ್ತದೆ. ನಂತರ ಸುದ್ದಿ ಕೇಳಿ ಅಲ್ಲಿಗೆ ಬಂದ ನಾಗಪ್ಪ ಅವರ ತಂದೆಯಾದ  ಫಿರ್ಯಾದಿ ಲಕ್ಷ್ಮಪ್ಪನು ನಾಗಪ್ಪನಿಗೆ ಇಲಾಜು ಕುರಿತು ಹನಮನಾಳ ಆಸ್ಪತ್ರೆಗೆ ಮತ್ತು ಅಲ್ಲಿಂದ ಹೆಚ್ಚಿನ ಇಲಾಜು ಕುರಿತು ಬಾಗಲಕೋಟ ಕುಮಾರೇಶ್ವರ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಇರುತ್ತದೆ. ಸದರಿ ಫಿರ್ಯಾದಿದಾರರ ಮಗನಾದ ನಾಗಪ್ಪನು ಬಾಗಲಕೋಟ ಕುಮಾರೇಶ್ವರ ಆಸ್ಪತ್ರೆಯಲ್ಲಿ ಇಲಾಜು ಪಡೆಯುವಾಗ ಇಲಾಜು ಫಲಿಸದೆ ದಿನಾಂಕ: 25-04-2015 ರಂದು ರಾತ್ರಿ 9-15 ಗಂಟೆಗೆ ಸುಮಾರು ನಾಗಪ್ಪ @ ನಾಗರಾಜ ಮೃತ ಪಟ್ಟಿದ್ದು ಇರುತ್ತದೆ. ಸದರಿ ಮೃತ ನಾಗಪ್ಪನ ಮರಣದಲ್ಲಿ ಯಾರ ಮೇಲೆ ಯಾವೂದೆ ಸಂಶಯ ಇರುವದಿಲ್ಲಾ  ಅಂತಾ ಮುಂತಾಗಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಯು.ಡಿ.ಆರ್. ನಂ-09/2015 ಕಲಂ: 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008