Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, July 29, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕುಷ್ಟಗಿ ಪೊಲೀಸ್ ಠಾಣಾ ಗುನ್ನೆ ನಂ. 124/2015  ಕಲಂ 279, 337, 338 ಐ.ಪಿ.ಸಿ.
ದಿನಾಂಕ:28-07-2015 ರಂದು 06-15 ಪಿ.ಎಂ.ಕ್ಕೆ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಬೆಟ್ಟಿಕೊಟ್ಟು  ಗಾಯಾಳು ಪಿರ್ಯಾದಿದಾರನಾದ ಶಂಕ್ರಪ್ಪ ತಂದೆ ಮಲ್ಲಪ್ಪ ಹೂಗಾರ ಸಾ: ದುರ್ಗಾ ಕಾಲೋನಿ ಕುಷ್ಟಗಿ ರವರ ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡು ವಾಪಸ ಠಾಣೆಗೆ 07-25 .ಕ್ಕೆ ಬಂದು ಸದರ ಪಿರ್ಯಾದಿ ಸಾರಾಂಶವೆನೆಂದರೆ; ಇಂದು ಸಾಯಾಂಕಾಲ 5-15 ಗಂಟೆಯ ಸುಮಾರಿಗೆ ಪೊಲೀಸ್ ಠಾಣೆಯ ಎದುರಿಗೆ ಮೈಸೂರ ಬಾಗಲಕೋಟ ಬಸ್ ಬರುವುದನ್ನು ಕಾಯುತ್ತ ನಿಂತಿದ್ದು ಬಸ್ ಬಂದಿದ್ದು.ಕಂಡಕ್ಟರ ಕಡೆಯಿಂದ ಹೂವನ್ನು ಹಿ¹ದುಕೊAqÀÄ ಕೆಳಗೆ ಇಳಿದಾಗ ಬಸ್ ನ ಹಿಂದಿನಿಂದ ಆರೋಪಿ ತನ್ನ ಮೋಟಾರ ಸೈಕಲ ನಂ; ಕೆ.ಎ-29 ಎಕ್ಷ-1065 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಟಕ್ಕರಕೊಟ್ಟು ಅಪಘಾತ ಪಡಿಸಿದ್ದು ಅಪಘಾತದಲ್ಲಿ ಪಿರ್ಯಾದಿಗೆ ಭಾರಿ &ಸಾದಾ ¸Àéರೂಪದ ಗಾಯವಾಗಿದ್ದು ಇರುತ್ತದೆ. ಅಂತಾ ಮುಂತಾಗಿ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.
2) ಕಾರಟಗಿ ಪೊಲೀಸ್ ಠಾಣಾ ಗುನ್ನೆ ನಂ. 164/2015  ಕಲಂ 498(ಎ), 323, 504, 506 ಸಹಿತ 34 ಐ.ಪಿ.ಸಿ:.

ದಿನಾಂಕ- 28-07-2015 ರಂದು ಸಾಯಂಕಾಲ 6-30 ಗಂಟೆಯ ಸುಮಾರಿಗೆ ಫಿರ್ಯಾದಿದಾರಳಾದ ಶ್ರೀಮತಿ ವಿಜಯಲ್ಷಕ್ಮಿ ಗಂಡ ವೀರುಪಾಕ್ಷೆಪ್ಪ ಹಳೇಮನಿ ವಯ 25 ವರ್ಷ ಜಾತಿ ರಡ್ಡಿ ಲಿಂಗೈತ ಉ.ಮನೆಗೆಲಸ ಸಾ. ಸಿದ್ದಾಪೂರ ತಾ.ಗಂಗಾವತಿ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಕೊಟ್ಟಿದ್ದು ಅದರ ಸಾರಾಂಶ ಏನೆಂದರೆ ನನ್ನ ತವರು ಮನೆ ಕೊಪ್ಪಳ ತಾಲೂಕಿನ ಡಂಕನಕಲ್ ಗ್ರಾಮವಿದ್ದು ನನ್ನನ್ನು ಸಿದ್ದಾಪೂರ ಗಾಮದ ವೀರುಪಾಕ್ಷೆಪ್ಪ ತಂದೆ ಭಿಪ್ಪ ಹಳೇಮನಿ ವಯ 35 ವರ್ಷ ಇತನೊಂದಿಗೆ ಈಗ್ಗೆ ಸುಮಾರು 9 ವರ್ಷಗಳ ಹಿಂದುಗಡೆಗೆ ಹಿರೇಡಂಕನಕಲ್ ಗ್ರಾಂದಲ್ಲಿ ಲಕ್ಷ್ ಗುಡಿಯಲ್ಲಿ ನನ್ನ ತಂದೆ ನನ್ನ ತಾಯಿ ಹಾಗೂ ನಮ್ಮ ಗುರುಹಿರಿಯರು ಕೂಡಿ ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿಕೊಟ್ಟಿದ್ದರು ಮದುವೆಯಾದ ನಂತರ ನಾನು ನನ್ನ ಗಂಡನ ಮನೆಗೆ ಬಾಳ್ವೆ ಮಾಡಲು ಬಂದಿದ್ದು ಇರುತ್ತದೆ ನನ್ನ ಗಂಡನು ಮದುವೆಯಾದಾಗಿನಿಂದ 8 ವರ್ಷಗಳ ವರೆಗೆ ಚೆನ್ನಾಗಿಯೇ ಬಾಳ್ವೆ ಮಾಡಿಕೊಂಡು ಬಂದಿದ್ದು ನಮಗೆ ಅಭಿನಯ ವಯ 7 ವರ್ಷ ಹಾಗೂ ಗಾಯತ್ರಿ ವಯ 5 ವರ್ಷದ ಇಬ್ಬರೂ ಹೆಣ್ಣು ಮಕ್ಕಳು ಇರುತ್ತಾರೆ ನಮ್ಮ ಮನೆಯ ಮುಂದೆ ನನ್ನ ಗಂಡನ ಅಕ್ಕನಾದ ಪುಷ್ಪಾ ಗಂಡ ಶಂಕ್ರಪ್ಪ ವಯ 40 ವರ್ಷ ಹಾಗೂ ಈಕೆಯ ಗಂಡ ಶಂಕ್ರಪ್ಪ ತಂದೆ ಕಾಡನಗೌಡ ವಯ 50 ವರ್ಷ ಸಾ> ರಾಂಪೂರ ತಾ.ಕುಷ್ಟಗಿ ಹಾ.ವ. ಸಿದ್ದಾಪೂರ ಇವರು ವಾಸವಾಗಿದ್ದು ಇರುತ್ತದೆ ನನ್ನ ಅತ್ತೆ ಮಾವ ತೀರಿಕೊಂಡಿದ್ದು ಇರುತ್ತದೆ ಈಗ್ಗೆ ಒಂದು ವರ್ಷದಿಂದ ನನ್ನ ಗಂಡನು ನನ್ನ ಚಿಕ್ಕಮ್ಮಳಾದ ಪುಷ್ಪಾ ಗಂಡ ಶಂಕ್ರಪ್ಪ ಹಾಗೂ ಶಂಕ್ರಪ್ಪ ತಂದೆ ಕಾಡನಗೌಡ ಇವರ ಮಾತು ಕೇಳಿ ನನಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ಕೊಡುವದು ಮತ್ತು ಹೊಡೆಯುವದು ಮತ್ತು ಬಡೆಯುವದು ಮಾಡುತ್ತಾ ಬಂದಿದ್ದು ಈ ಬಗ್ಗೆ ನಾನು ನಮ್ಮ ಓಣಿಯ ಜನರ ಮುಂದೆ ಹಾಗೂ ನಮ್ಮ ತಂದೆ ತಾಯಿ ಮತ್ತು ಸಹೋದರ ಮುಂದೆ ಹೇಳಿದ್ದೆ ಅವರು ಮುಝದೆ ಸರಿ ಹೋಗುತ್ತದೆ ಗಂಡನೊಂದಿಗೆ ಹೊಂದುಕೊಂಡು ಹೊಗು ಅಂತಾ ಬುದ್ದಿವಾದ ಹೇಳಿ ಕಳೂಹಿಸುತ್ತಿದ್ದು ಅಲ್ಲದೆ ನನ್ನ ಗಂಡನಿಗೆ ಮತ್ತು ಅವ ಮನೆಯವರಿಗೆ ಈ ರೀತಿ ಮಾಡುವುದು ಸರಿ ಅಲ್ಲ ಅಂತಾ ಬುದ್ದಿವಾದ ಹೇಳಿದ್ದು ಅದರೆ ಸದರಿಯವರು ಅದೇ ಪ್ರವೃತ್ತಿಯನ್ನು ಮುಂದುವರೆಸಿದ್ದರು ನಾನು ನನ್ನ ಗಂಡ ಮುಂದೆ ಸುದಾರಿಸಿಯಾನು ಅಂತಾ ಸುಮ್ಮನಿದ್ದೆ ಇತ್ತಿಚಿಗೆ ಒಂದುವರೆ ತಿಂಗಳಿನಿಂದ ಸದರಿ ನನ್ನ ಗಂಡನ ಅಕ್ಕ ಪುಸ್ಪಾ ಮತ್ತು ಶಂಕ್ರಪ್ಪ ಇವರು ವಿನಾಃಕಾರಣ ನನ್ನೊಂದಿಗೆ ಮನೆಯ ಮುಂದಿನ ಜಾಗದ ಸಂಬಂದವಾಗಿ ಬಾಯಿ ಮಾಡುತ್ತಾ ಇದ್ದು ಈ ಬೋಸುಡಿ ನಮ್ಮ ಜಾಗಾದಾಗ ಅದಾಳಾ ನವ್ರ್ಮೆಂದಿಗೆ ಬಾಯಿ ಮಾಡುತ್ತಾಳ ಅಂತಾ ಬೈದಾಡುತ್ತಿದ್ದು ಇವರ ಮಾತು ಕೇಳಿ ನನ್ನ ಗಂಡ ದಿನಾಲು ಕುಡಿದು ಬಂದು ಲೇ ಬೋಸುಡಿ ನಮ್ಮ ಅಕ್ಕನ ಸಂಗಡ ಯಾಕ ಬಾಯಿ ಮಾಡ್ತಿದಿ ಅಂತಾ ಬ್ಶೆದಾಡುವುದು ಮಾಡುತ್ತಿದ್ದು ಅಲ್ಲದೆ ಚಿತ್ರೆಹಿಂಸೆ ಕೊಡುತ್ತಿದ್ದು ಇರುತ್ತದೆ ಮೊನ್ನೆ ದಿನಾಂಕ : 27-07-2015 ರಂದು ಮದ್ಯಾಹ್ನ 4-00 ಗಂಟೆಯ ಸುಮಾರಿಗೆ ನಾನು ನನ್ನ ಮಕ್ಕಳೋಂದಿಗೆ ಮನೆಯಲ್ಲಿದ್ದಾಗ ನನ್ನ ಗಂಡನು ಬಂದು ನನಗೆ ಏನಲೇ ಸೂಳೇ ಅಂತಾ ಬೈದಾಡಿ ಕೈಯಿಂದ ಹೊಡೆ ಬಡಿ ಮಾಡಿ ಹತ್ತಿದ್ದು ಅಲ್ಲದೆ ಅಲ್ಲಿಯೇ ಇದ್ದ ಪುಸ್ಪಾ ಮತ್ತು ಈಕೆಯ ಗಂಡ ಶಂಕ್ರಪ್ಪ ಇವರು ಸಹ ನನ್ನ ಗಂಡನೊಂದಿಗೆ ಬಂದು ಈ ಬೋಸುಡಿನಾ ಸಾಯಿಸಿಬಿಡು ಇವಳದು ಬಾಳಾ ಆಗೈತಿ ಅಂತಾ ಬ್ಶೆದಾಡಿದ್ದು ಅಲ್ಲದೆ ಕೈಯಿಂದ ಹೊಡೆಯ ಹತ್ತಿದ್ದು ಆಗ ಅಲ್ಲಿಯೇ ಇದ್ದ ತಿಮ್ಮನಗೌಡ ತಂಧೆ ಭಿಪ್ಪ ಮತ್ತು ಹೇಮಂತಪ್ಪ ಇರರು ಬಂದು ಜಗಳ ಬಿಡಿಸಿಕೊಂಡರು ಆಗ ಸದರಿ ಪುಸ್ಪಾ ಮತ್ತು ಆಕೆಯ ಗಂಡ ಶಂಖ್ರಪ್ಪ ಇವರು ಲೇ ಸೂಳೆ ಇವತ್ತು ಉಳಕೊಂಡಿ ಮುಂದೆ ಎಚಿದಾದರೂ ಒಂದು ದಿನ ನಿನ್ನ ಅಸಿಡ್ ಹಾಕಿ ನಿನ್ನ ಮಕ್ಕಳನ್ನ ಮತ್ತು ನಿನ್ನ ಸಾಯಿಬಡಿಯುತ್ತಿವಿ ಅಂತಾ ಬೈದಾಡುತ್ತಾ ಹೋದರು. ನಂತರ ಸದರಿ ವಿಷಯವನ್ನು ನನ್ನ ತವರು ಮನೆಗೆ ತಿಳಿಸಿ ಈ ದಿನ ನನ್ನ ತಾಯಿ ಮತ್ತು ನಾಣು ಠಾಣೆಗೆ ಬಂದು ಈ ರೀತಿ ನನಗೆ ದಿನಾ ಮಾನಸಿಕ ಹಾಗೂ ದೈಹಿಕ ಕಿರುಕಳ ಕೊಟ್ಟು ಕೈಯಿಂದ ಹೊಡೆಬಡಿ ಮಾಡಿ ಜೀವದ ಬ್ಭೆದರಿಕೆ ಹಾಕಿದ ನನ್ನ ಗಂಡ ವೀರುಪಾಕ್ಷಪ್ಪ ಹಾಗೂ ಈತನ ಅಕ್ಕ ಪುಷ್ಪಾ ಮತ್ತು ಶಂಕ್ರಪ್ಪ ಇವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಲು ವಿನಂತಿ ಅಂತಾ ದೂರು ನೀಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008