Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, October 28, 2015

1) ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 167/2015 ಕಲಂ. 78(3) Karnataka Police Act.
¢£ÁAPÀ 27-10-2015 gÀAzÀÄ ¸ÀAeÉ 7-30 UÀAmÉUÉ ²æà GzÀAiÀÄ gÀ« ¦.J¸ï.L. PÀ£ÀPÀVj ¥Éưøï oÁuÉ gÀªÀgÀÄ oÁuÉUÉ §AzÀÄ ªÀgÀ¢, ºÁUÀÆ ¥ÀAZÀ£ÁªÉÄ ºÁUÀÆ DgÉÆæ ªÀÄvÀÄÛ ªÀÄlPÁ ¸ÀA§A¢ü¹zÀ ¸ÁªÀiÁVæUÀ¼À£ÀÄß ºÁdgÀ¥Àr¹zÀÄÝ, ¸ÀzÀgÀ ªÀgÀ¢AiÀÄ ¸ÁgÁA±ÀªÉãÉAzÀgÉ, ¢£ÁAPÀ 27-10-21015 gÀAzÀÄ ¸ÀAeÉ 6-00 UÀAmÉAiÀÄ ¸ÀĪÀiÁjUÉ PÀ£ÀPÀVj UÁæªÀÄzÀ PÀ®ÄèPÀA§zÀ ºÀwÛgÀ EgÀĪÀ E¨Áæ»A ºÉÆÃmÉÃ¯ï ªÀÄÄAzÉ DgÉÆæ £ÀA.1 SÁeÁºÀĸÉãï vÀAzÉ ªÀĺÀäzÀ¸Á§ ©Ãr, ªÀAiÀiÁ 34 ªÀµÀð eÁw ªÀÄĹèA ¸Á: 4 £Éà ªÁqÀð PÀ£ÀPÀVj ªÀÄvÀÄÛ 2 £ÁUÉñÀ vÀAzÉ PÀjAiÀÄ¥Àà ªÀįÁè¥ÀÄgÀ, ªÀAiÀiÁ 53 ªÀµÀð eÁw ªÁ°äÃQ G: PÀÆ°PÉ®¸À ¸Á: PÀ£ÀPÀVj gÀªÀgÀÄ ¸ÁªÀðd¤PÀ ¸ÀܼÀzÀ°è ¤AvÀÄPÉÆAqÀÄ ¸ÁªÀðd¤PÀjUÉ 1 gÀÆ¥Á¬ÄUÉ 80 gÀÆ¥Á¬Ä §gÀÄvÀÛzÉà §¤ß CAvÁ £À¹Ã§ dÆeÁlzÀ CAvÁ PÀÆUÀÄvÁÛ ¸ÁªÀðd¤PÀgÀ£ÀÄß §gÀ ªÀiÁrPÉÆAqÀÄ CªÀjAzÀ ºÀt ¥ÀqÉzÀÄ CªÀjUÉ N.¹. £ÀA§gÀUÀ¼À£ÀÄß §gÉzÀÄ PÉÆqÀÄwÛzÁÝUÀ ¥ÀAZÀgÉÆA¢UÉ zÁ½ ªÀiÁqÀ®Ä DgÉÆæ £ÀA.1 FvÀ£ÀÄ ¹QÌzÀÄÝ, DgÉÆæ £ÀA.2 FvÀ£ÀÄ Nr ºÉÆÃVzÀÄÝ, DgÉÆæ £ÀA.1 FvÀ¤AzÀ 01 ªÀÄlPÁ §gÉzÀ ¥ÀnÖ, 1 ¨Á¯ï ¥É£ÀÄß ¹QÌzÀÄÝ, Nr ºÉÆÃzÀ DgÉÆævÀ£ÀÄ ©Ã¸ÁQzÀ ªÀÄlPÁ dÆeÁlzÀ £ÀUÀzÀÄ ºÀt gÀÆ.490/- ¹QÌzÀÄÝ, ªÀÄmÁPÀ ¸ÁªÀiÁVæUÀ¼À£ÀÄß ªÀÄvÀÄÛ £ÀUÀzÀÄ ºÀtªÀ£ÀÄß ¥ÀAZÀgÀ ¸ÀªÀÄPÀëªÀÄ d¥ÀÛ ªÀiÁr, ¥ÀAZÀ£ÁªÉÄAiÀÄ£ÀÄß ªÀiÁrzÀÄÝ DgÉÆæ £ÀA.3 FvÀ£ÀÄ ªÀÄlPÁ §ÄQÌ EgÀÄvÁÛ£É CAvÁ ªÀÄÄAvÁV ¤ÃrzÀ ªÀgÀ¢AiÀÄ ¸ÁgÁA±ÀzÀ ªÉÄðAzÀ oÁuÁ UÀÄ£Éß £ÀA.167/15 PÀ®A 78 (3) PÉ.¦. AiÀiÁPÀÖ jÃvÁå ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
2) ಸಂಚಾರ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ. 58/2015 ಕಲಂ.279,  ಐ.ಪಿ.ಸಿ:
ದಿನಾಂಕ 27-10-2015 ರಂದು ಸಂಜೆ 6-30 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ಸಲ್ಲಿಸಿದ ಗಣಕೀಕರಣ ಫಿರ್ಯಾದಿಯ ಸಾರಾಂಶವೆನೆಂದರೆ, ಇಂದು ದಿನಾಂಕ 27-10-2015 ರಂದು ಸಂಜೆ 4-15 ಗಂಟೆಗೆ ಫಿರ್ಯಾದಿದಾರರು ತಮ್ಮ ಸ್ನೇಹಿತನ ಕಾರ ನಂಬರ KA-37/M-8221 ನೆದ್ದರಲ್ಲಿ ಅವರ ಸ್ನೇಹಿತರು ಕೆಲಸದ ನಿಮಿತ್ಯ ಕೊಪ್ಪಳಕ್ಕೆ ಬಂದು ಅಲ್ಲಿ ಕೆಲಸವನ್ನು ಮುಗಿಸಿಕೊಂಡು ವಾಪಾಸ ಗಂಗಾವತಿಗೆ ಹೊಗುತ್ತಿರುವಾಗ ಕೊಪ್ಪಳ ನಗರದ ಕೊಪ್ಪಳ-ಗಿಣಿಗೇರಾ ರಸ್ತೆಯ ಮೇಲೆ ಕಿಡದಾಳ ರೆಲ್ವೇಗೇಟ್ ಸಮೀಪ ಹೋಗುತ್ತಿರುವಾಗ, ಎದುರುಗಡೆಯಿಂದ ಟ್ಯಾಂಕರ ನಂಬರ. KA-19/AA-8960  ನೆದ್ದರ ಚಾಲಕನು ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯು ಚಲಾಯಿಸುತ್ತಿದ್ದ ಕಾರಿನ ಬಲಗಡೆಯ ಭಾಗಕ್ಕೆ ಟಕ್ಕರಮಾಡಿ ಅಪಘಾತಮಾಡಿದ್ದರಿಂದ ಕಾರಿನ ಬಲಗಡೆಯ ಹಿಂದಿನ ಗಾಲಿಯ ಮೇಲೆ ಡ್ಯಾಮೇಜ ಆಗಿದ್ದು ಕಾರಿನಲ್ಲಿ ಇರುವವರಿಗೆ ಯಾವುದೇ ಗಾಯಗಳು ಆಗಿರುವುದಿಲ್ಲ ಅಂತಾ ಮುಂತಾಗಿದ್ದ ಗಣಕೀಕರಣ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
3) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 186/2015 ಕಲಂ.279, 337, 338 ಐ.ಪಿ.ಸಿ:
ದಿನಾಂಕ: 27-10-2015 ರಂದು ರಾತ್ರಿ 7-00 ಗಂಟೆಗೆ ಎಂಎಲ್ ಸಿ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಪಿರ್ಯಾದಿ ನಾಗಪ್ಪ ತಂದೆ ಹನುಮಪ್ಪ ವಗ್ಗರ ವಯ: 25, ಜಾ: ಕುರುಬರ ಉ: ಕೂಲಿಕೆಲಸ, ಸಾ: ಹಿರೇಮಲಗಾವಿ ತಾ: ಹುನುಗುಂದ ರವರ ಹೇಳಿಕೆ ಸಾರಾಂಶವೇನೆಂದರೆ ಇಂದು ದಿನಾಂಕ: 27-10-2015 ರಂದು ಮದ್ಯಾಹ್ನ ಪಿರ್ಯಾಧಿ ಮತ್ತು ಅವರ ಅಳಿಯನಾದ ಸುರೇಶ ಕೂಡಿಕೊಂಡು ಮೋ/ಸೈ ನಂ ಕೆಎ-19-ಇಡಿ-1914 ನೇದ್ದರಲ್ಲಿ ಟಕ್ಕಳಕಿ ಗ್ರಾಮಕ್ಕೆ ಜಾತ್ರೆ ಕುರಿತು ಬಂದಿದ್ದು ನಂತರ ನಾವು ಟಕ್ಕಳಕಿಯಿಂದ ಕುಷ್ಟಗಿಗೆ ಊಟ ಮಾಡುವ ಕುರಿತು ಬಂದು ಕುಷ್ಟಗಿಯಲ್ಲಿ ಊಟ ಮಾಡಿಕೊಂಡು ಟಕ್ಕಳಕಿ ಹೋಗುವಾಗ ನಮ್ಮ ಮೋ/ಸೈ ನ್ನು ಸುರೇಶ ಇತನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಕುಷ್ಟಗಿ-ಇಲಕಲ್ ರಸ್ತೆಯ ರಾಷ್ಟ್ರೀಯ ಹೆದ್ದಾರಿ-50 ಟೆಂಗುಂಟಿ ಕ್ರಾಸ್ ಹತ್ತಿರ ಮೋ/ಸೈ ನ್ನು ಏಕಾಏಕಿ ಹೆದ್ದಾರಿಯಲ್ಲಿ ಸರ್ವಿಸ್ ರೋಡ ಮತ್ತು ಮೇನ್ ರೋಡ್ ಮದ್ಯದ ರೋಡ ಡಿವೈಡರ ಕಬ್ಬಿಣದ ಕಟಾಂಜನಕ್ಕೆ ಟಕ್ಕರ ಮಾಡಿದನು ಇದರಿಂದ ನಾವು ಮೋ/ಸೈ ನೊಂದಿಗೆ ಕೆಳಗೆ ಬಿದ್ದಿದ್ದು ಸದರಿ ಅಪಘಾತದಲ್ಲಿ ಸುರೇಶನಿಗೆ ಎಡಗಾಲು ಮಿನುಗಂಡದ ಹತ್ತಿರ ಮುರಿದಂತಾಗಿದ್ದು ಮತ್ತು ಎಡಗಣ್ನಿನ ಮೇಲೆ, ಎಡಕಿವಿಗೆ ರಕ್ತಗಾಯವಾಗಿದ್ದು, ಪಿರ್ಯಾದಿಗೆ ಯಾವುದೇ ಗಾಯ ವೈಗೈರೈಯಾಗಿರುವುದಿಲ್ಲಾ ಅಂತಾ ವಾಪಸ್ ಠಾಣೆಗೆ 7-45 ಬಂದು ಸುರೇಶನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
4) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 187/2015 ಕಲಂ.279, 337, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:
ದಿನಾಂಕ: 27-10-2015 ರಂದು ರಾತ್ರಿ 9-00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಪುಟ್ಟಪ್ಪ ತಂದೆ ನಾಗಪ್ಪ ಕರಿ ವಯ: 50, ಜಾ: ಸುಡುಗಾಡು ಸಿದ್ದರು, ಉ: ಕುಲ ಕಸುಬು  ಸಾ: ಶರೀಫ್ ನಗರ ಕುಷ್ಟಗಿ  ಇವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ  ಸಾರಾಂಶವೇನೆಂದರೆ ಇಂದು ದಿನಾಂಕ: 27-10-2015 ರಂದು ಸಾಯಂಕಾಲ 6-00 ಗಂಟೆ ಸುಮಾರಿಗೆ ನನ್ನ ತಮ್ಮನಾದ ಹನಮಂತಪ್ಪ ಇತನಿಗೆ ಅಪಘಾತವಾಗಿದೆ ಅಂತಾ ಸುದ್ದಿ ಗೊತ್ತಾಗಿ ನಾನು ಕೂಡಲೇ ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ವಿಷಯ ನಿಜವಿದ್ದು ಈ ದಿವಸ ಸಂಜೆ 6-00 ಗಂಟೆ ಸುಮಾರಿಗೆ ಕುಷ್ಟಗಿ-ಹೊಸಪೇಟ ರಾಷ್ಟ್ರೀಯ ಹೆದ್ದಾರಿ-50 ರಸ್ತೆಯ ಸರ್ವಿಸ್ ರೋಡಿನಲ್ಲಿ ನೀರಿನ ಮಲ್ಲಪ್ಪನ  ಮನೆಯ ಹತ್ತಿರ ನನ್ನ ತಮ್ಮನಾದ ಹನಮಂತಪ್ಪನು ರಸ್ತೆ ದಾಟುತ್ತಿದ್ದಾಗ ಯಾವುದೋ ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನನ್ನ ತಮ್ಮನಿಗೆ  ಟಕ್ಕರ ಕೊಟ್ಟು ವಾಹನವನ್ನು ನಿಲ್ಲಿಸದೇ ಹಾಗೆಯೇ ಹೋಗಿದ್ದು ಇದರಿಂದ ಆತನ ತಲೆಗೆ ರಕ್ತ ಗಾಯವಾಗಿ ಬಲಗಡೆ ಕಣ್ಣಿನ ಮೇಲೆ ರಕ್ತ ಗಾಯವಾಗಿದ್ದು ನಂತರ ಆತನನ್ನು ಕುಷ್ಟಗಿಯ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ. 
5) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 206/2015 ಕಲಂ.379 ಐ.ಪಿ.ಸಿ:

ದಿನಾಂಕ 27-10-2015 ರಂದು ಮದ್ಯಾಹ್ನ 12-00 ಗಂಟೆಗೆ ಫಿರ್ಯಾದಿದಾರರಾದ ಗಿರೀಶ್ ತಂದೆ ಶಿವಪ್ಪ ಬಂಗಾರ ಶೆಟ್ಟರ ಸಾ ರೈಲ್ವೆ ಸ್ಟೇಷನ್ ಏರಿಯಾ ಗಾಂಧಿನಗರ ಕೊಪ್ಪಳ  ಇವರು ಠಾಣೆಗೆ ಹಾಜರಾಗಿ ಹಾಜರು ಪಡಿಸಿದ ಲಿಖಿತ ಫಿರ್ಯಾದಿಯ ಸಾರಾಂಶವೇನೆಂದರೆ.  ದಿನಾಂಕ 23-10-2015 ರಂದು ರಾತ್ರಿ 10-30 ಗಂಟೆಗೆ ಫೀರ್ಯಾದಿದಾರರು ತಮ್ಮ ಹೆಸರಿನಲ್ಲಿರುವ ಹಿರೊ ಹೊಂಡಾ ಸಿಡಿ 100 ನಂ KA 05/X 5270 ಅಂ.ಕಿ.ರೂ 15,000 ನೇದ್ದನ್ನು ತಮ್ಮ ಕೆಲಸಕ್ಕೆ ಉಪಯೋಗಿಸಿಕೊಂಡು ಗಾಂಧಿನಗರದಲ್ಲಿರುವ ತಮ್ಮ ಮನೆಯ ಕಂಪೌಂಡ ಒಳಗೆ ತಂದು ನಿಲ್ಲಿಸಿ ಬೆಳಿಗ್ಗೆ 6-00 ಗಂಟೆಗೆ ಎದ್ದು ಹೊರಗಡೆ ಬಂದು ತಾನು ನಿಲ್ಲಿಸಿದ್ದ ಮೋಟಾರ ಸೈಕಲ್ ನೋಡಿದಾಗ ತನ್ನ ಮೋಟಾರ ಸೈಕಲ್ ಕಾಣಲಿಲ್ಲಾ. ಕೂಡಲೇ ಗಾಬರಿಯಾಗಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಮುಂತಾದ ಕಡೆಗಳಲ್ಲಿ ಹುಡುಕಿದರೂ ಎಲ್ಲಿಯೂ ಕಂಡು ಬರಲಿಲ್ಲಾ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ತಿಳಿದು ಬಂದಿತು. ಕಾರಣ ಮಾನ್ಯರವರು ದಿನಾಂಕ 23-10-2015 gÁw 10-30 ಗಂಟೆಯಿಂದ ದಿನಾಂಕ 24-10-2015 ಮುಂಜಾನೆ 6-00  ಗಂಟೆಯ ಅವಧಿಯಲ್ಲಿ ತನ್ನ ಮೋಟಾರ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಫಿರ್ಯಾದಿ ಸಲ್ಲಿಸಿದ್ದು ಇರುತ್ತದೆ. ಅಂತಾ ಇರುವ ಫಿರ್ಯಾದಿಯ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008