Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, January 31, 2016

1) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 16/2016 ಕಲಂ: 78(3) Karnataka Police Act:
ದಿನಾಂಕ 30.01.2016 ರಂದು ಸಾಯಂಕಾಲ 6:00 ಗಂಟೆಗೆ  ಮಾನ್ಯ  ಶ್ರಿಕಾಂತ ಕಟ್ಟಿಮನಿ ಡಿ.ಎಸ್.ಪಿ ಸಾಹೇಬರು ಕೊಪ್ಪಳ ರವರು ಠಾಣೆಗೆ ಹಾಜರಾಗಿ ಒಂದು ಜ್ಷಾಪನಾ ಪತ್ರ ಮತ್ತು ಜಪ್ತಿ ಪಂಚನಾಮೆ, ಮುದ್ದೇಮಾಲು ಹಾಗೂ 2 ಜನ ಆರೋಪಿತರನ್ನು ಹಾಜರು ಪಡಿಸಿದ್ದು ಅದರ ಸಾರಾಂಶ ವೇನೆಂದರೆ ಇಂದು ದಿನಾಂಕ 30.01.2016 ರಂದುಮದ್ಯಾನ 3:30 ಗಂಟೆಗೆ ತಮ್ಮ ಕಾರ್ಯಾಲಯದಲ್ಲಿದ್ದಾಗ ಕೊಪ್ಪಳ ನಗರದ ಕನಕಾಚಲಾ ಟಾಕೀಜ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದ್ದ ಬಗ್ಗೆ ಮಾಹಿತಿ ಬಂದಿದ್ದು ಕೂಡಲೇ ಕಾರ್ಯಾಲಯದಲ್ಲಿದ್ದ ಪೊಲೀಸ್ ಸಿಬ್ಬಂದಿಗಳನ್ನು ಮತ್ತು ಪಂಚರನ್ನು ಕರೆದುಕೊಂಡು ಬಾತ್ಮಿ ಬಂದ ಸ್ಥಳಕ್ಕೆ ಹೋಗಿ ನೋಡಲಾಗಿ ಕನಕಾಚಲ ಟಾಕೀಜ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಮಟಕಾ ಜೂಜಾಟದಲ್ಲಿ ತೊಡಗಿ ಜನರಿಂದ ಹಣವನ್ನು ಪಡೆದುಕೊಂಡು ಮಟಕಾ ಜೂಜಾಟದ ಪಟ್ಟಿಯನ್ನು ಬರೆದುಕೊಟ್ಟು ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದಾಗ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರನ್ನು ದಸ್ತಗಿರಿ ಮಾಢಿ ಅವರಿಂದ ಮಟಕಾ ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ 12,258=00 ರೂ, ಮಟಕಾ ಜೂಜಾಟದ ಪಟ್ಟಿ, ಒಂದು ಬಾಲ್ ಪೆನ್ ಇವುಗಳನ್ನು ವಶಪಡಿಸಿಕೊಂಡಿದ್ದು ಮತ್ತು ಆರೋಪಿತ ಶಿವರೆಡ್ಡಿ ಸಾ: ಬೆಂಕಿ ನಗರ ಕೊಪ್ಪಳ ಇತನು ಮಟಕಾ ಪಟ್ಟಿ ತೆಗೆದುಕೊಳ್ಳುವ ಬುಕ್ಕಿಯಾಗಿದ್ದು ಸದರಿಯವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.   
2)  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 23/2016 ಕಲಂ: 323, 341, 355, 504, 506 ಐ.ಪಿ.ಸಿ:.
ದಿ:30-01-2016 ರಂದು ರಾತ್ರಿ 8-40 ಗಂಟೆಗೆ ಫಿರ್ಯಾದಿದಾರರಾದ ದೇವರೆಡ್ಡಿ ಕರಮುಡಿ ಸಾ: ಗಿಣಿಗೇರಿ ಇವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ಫಿರ್ಯಾಧಿ ಸಾರಾಂಶವೇನೆಂದರೇ, ಇಂದು ದಿ:30-01-16 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ನಾನು ಗಿಣಿಗೇರಿ ಗ್ರಾಮದ ಬಸ್ ನಿಲ್ದಾಣದ ಹತ್ತಿರದ ನನ್ನ ಪಾನಶಾಪ್ ದಲ್ಲಿದ್ದಾಗ ಪ್ರಕಾಶ ಇವನು ಬಂದು ನನಗೆ 20 ಸಾವಿರ ರೂ ಕೊಡು ನನ್ನ ಮಗನಿಗೆ ಅರಾಮ ಇಲ್ಲಾ ತೋರಿಸಿಕೊಂಡು ಬರಬೇಕು ಅರ್ಜಂಟ್ ಇದೆ ಅಂತಾ ಕೇಳಿದನು. ಆಗ ನಾನು ಆತನಿಗೆ ನನ್ನ ಹತ್ತಿರ ಹಣ ಇಲ್ಲಾ ಅಂತಾ ಅಂದಿದ್ದಕ್ಕೆ ಆತನು ಕೇಳದೇ ಏಕಾಏಕೀ ನನಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈಯ್ದು, ತನ್ನ ಚಪ್ಪಲಿಯಿಂದ ನನ್ನ ಮುಖಕ್ಕೆ ಹೊಡೆದು ಹಲ್ಲೆ ಮಾಡಿದ್ದು ಅಲ್ಲದೇ ಕಾಲಿನಿಂದ ಒದ್ದಿದ್ದರಿಂದ ನಾನು ಚೇರ ಮೇಲಿಂದ ಕೆಳಗಡೆ ಬಿದ್ದು ನನ್ನ ಎಡಕಾಲ ಹೆಬ್ಬೆರಳಿಗೆ ರಕ್ತಗಾಯವಾಗಿದ್ದು ಇರುತ್ತದೆ. ಅಲ್ಲದೇ ಆತನು ನನಗೆ ನಡೆದ ವಿಷಯ ಯಾರ ಮುಂದೆ ಹೇಳಿದರೆ ನಿನಗೆ ಹೊಡೆದು ಸಾಯಿಸುತ್ತೇನೆ. ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ. ಕಾರಣ ಸದರಿ ಪ್ರಕಾಶ ಪೊಲೀಸ್ ಪಾಟೀಲ ಸಾ: ಗಿಣಿಗೇರಿ ಇತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇಲಿಂದ ಕೊಪ್ಪಳ ಗ್ರಾಮೀಣ ಠಾಣೆ ಗುನ್ನೆ ನಂ: 23/2016. ಕಲಂ: 323,341,355,504,506 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
3) ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 04/2016 ಕಲಂ: 143, 147, 341, 323, 504 ಸಹಿತ 34 ಐ.ಪಿ.ಸಿ:

¢£ÁAPÀ: 30-01-2016 gÀAzÀÄ ¸ÀAeÉ 07-30 UÀAmÉUÉ ¦üAiÀiÁð¢zÁgÀgÁzÀ ²æà AiÀĪÀÄ£ÀÆgÀ¥Àà vÀAzÉ ©üêÀÄ¥Àà UÀÄr»AzÀ® ªÀAiÀÄ: 27 ªÀµÀð. eÁw: PÀÄgÀħgÀÄ. ¸Á: JA.UÀÄqÀzÀÆgÀÄ. gÀªÀgÀÄ oÁuÉUÉ ºÁdgÁV MAzÀÄ °TvÀ zÀÆgÀÄ ¸À°è¹zÀÄÝ ¸ÁgÁA±ÀªÉ£ÉAzÀgÉ F ¢ªÀ¸À ¨É½UÉÎ 10-30 UÀAmÉUÉ vÁªÀÅ vÀªÀÄÆäj£À ¸ÀªÀÄÄzÁAiÀÄ ¨sÀªÀ£ÀzÀ ºÀwÛgÀ EzÁÝUÀ C°èUÉ §AzÀ vÀªÀÄÆäj£À §¸ÀªÀgÁd vÀAzÉ ¥ÀQÌÃgÀUËqÀ ªÀiÁ° ¥Ánî FvÀ£ÀÄ ¦üAiÀiÁð¢zÁgÀgÉÆA¢UÉ mÁ mÁ J¸ï UÁr ¨ÁrUÉ ºÉÆÃUÀĪÀ «µÀAiÀÄzÀ PÀÄjvÀÄ dUÀ¼À vÉUÉzÀÄ UÁrAiÀÄ°è PÀĽwzÀÝ ¦AiÀiÁð¢zÁgÀgÀ JzÉAiÀÄ ªÉÄð£À CAV »rzÀÄ J¼ÉzÀÄ UÁr¬ÄAzÀ PɼÀUÉ PÉqÀ« CªÁZÀåªÁV ¨ÉÊzÀÄ PÉʬÄAzÀ ºÉÆqɧqÉ ªÀiÁrzÀÄÝ C®èzÉ dUÀ¼À ©r¸À®Ä §AzÀ ¦üAiÀiÁð¢zÁgÀgÀ vÀªÀÄä §¸ÀªÀgÁd FvÀ¤UÀÆ PÀÆqÀ G½zÀ DgÉÆævÀgÀ ¥ÉÊQ zÉÆqÀا¸À¥Àà, zÉÆqÀØ¥Àà PË¢ EªÀgÀÄ PÉʬÄAzÀ ºÉÆÃqÉ¢zÀÄÝ G½zÀ DgÉÆævÀgÀÄ ¦üAiÀiÁð¢zÁgÀjUÉ CZÁªÀåªÁV ¨ÉÊ¢zÀÄÝ CAvÁ ªÀÄÄAvÁUÀ EzÀÝ ¦üAiÀiÁ𢠸ÁgÁA±ÀzÀ ªÉÄðAzÀ   ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.

0 comments:

 
Will Smith Visitors
Since 01/02/2008