Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, August 21, 2017

1] ಮುನಿರಾಬಾದ  ಪೊಲೀಸ್  ಠಾಣೆ ಗುನ್ನೆ ನಂ. 227/2017 ಕಲಂ: 32 , 34 Karnataka Excise Act.
ದಿನಾಂಕ: 20-08-2017 ರಂದು ಆರೋಪಿತನು ನಾಗೇಶನಹಳ್ಳಿ ಗ್ರಾಮದಲ್ಲಿ ರಾಮಣ್ಣನ ಮನೆಯಲ್ಲಿ ಯಾವುದೇ ಅಧೀಕೃತ ಪರವಾನಿಗೆ ಇಲ್ಲದೆ ಅನಧೀಕೃತವಾಗಿ ಅಕ್ರಮ ಮಧ್ಯವನ್ನು ಮಾರಾಟಾ ಮಾಡುತ್ತಿರುವ ಕಾಲಕ್ಕೆ ಶ್ರೀ. ಜಯಪ್ರಕಾಶ ಪಿ.ಎಸ್.ಐ ಹಾಗೂ ಸಿಬ್ಬಂದಿ ರವರು ದಾಳಿ ಮಾಡಿದ್ದು, ಆರೋಪಿ ಸುರೇಶ ಈಳಿಗೇರ. ಸದರಿಯವನಿಂದ 58 ಒರಿಜಿನಲ್ ಚಾಯ್ಸ್ 90 ಎಂ.ಎಲ್.ನ  ಪೌಚಗಳನ್ನು ಜಪ್ತ ಪಡಿಸಿಕೊಂಡಿರುತ್ತದೆ.  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ. 
2] ಬೇವೂರ ಪೊಲೀಸ್  ಠಾಣೆ ಗುನ್ನೆ ನಂ. 102/2017 ಕಲಂ: 341, 323, 324, 504, 506 ಐ.ಪಿ.ಸಿ:.

ದಿನಾಂಕ: 16-08-2017 ರಂದು ಸಾಯಂಕಾಲ 4:00 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ತಮ್ಮ ಅಜ್ಜಿಯಾದ ನಾಗಮ್ಮ ಗಂಡ ವೀರಬಸಯ್ಯ ಹಿರೇಮಠ ಇವರ ಹೆಸರಿನಲ್ಲಿರುವ ಜಮೀನ  ಸರ್ವೇ ನಂ 01 ಹಿಸ್ಸಾ 1 ವಿಸ್ತೀರ್ಣ 1 ಎಕರೆ 29 ಗುಂಟೆ ಜಮೀನದಲ್ಲಿ ಕಣ್ಣು ಕಾಣಲಾರದ ತನ್ನ ಮಾವನಾದ ವಿರುಪಾಕ್ಷಯ್ಯ ಹಿರೇಮಠ ಇವರೊಂದಿಗೆ ಕೆಲಸ ಮಾಡುತ್ತಾ ಇದ್ದಾಗ ಆರೋಪಿತಳು ಸದರಿ ಜಮೀನದಲ್ಲಿ ಬಂದು ಫಿರ್ಯಾದಿಯ ಮಾವ ವಿರುಪಾಕ್ಷಯ್ಯನಿಗೆ ''ನೀನು ನಮ್ಮ ಜಮೀನದಲ್ಲಿ ಯಾಕೇ ಬಂದಿರುತ್ತಿ ಕುರುಡ ಸೂಳ್ಳೆ ಮಗನ ನಿನ್ನ ಸೊಕ್ಕು ಜಾಸ್ತಿಯಾಗಿದೆ'' ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡಿ ಕೈಯಿಂದ ಅವನ ಎಡಕಪಾಳಕ್ಕೆ ಜೋರಾಗಿ ಹೊಡೆದು ಅವನಿಗೆ ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಕಟ್ಟಿಗೆಯ ಬಡಿಗೆಯಿಂದ ಹೊಡೆ ಬಡೆ ಮಾಡಿದ್ದು ಆಗ ಬಿಡಿಸಲು ಬಂದ ಫಿರ್ಯಾದಿದಾರಳ ಎಡಗೈ ಮುಂಗೈ ಮೇಲೆ ಹೊಡೆದು ದುಃಖಪಾತಗೊಳಿಸಿ, ನಿಮ್ಮನ್ನು ಇಷ್ಟಕ್ಕೆ ಬೀಡುವದಿಲ್ಲ ನಿಮ್ಮ ಜೀವ ತೆಗೆಯುತ್ತೇನೆ ಅಂತಾ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008