Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, November 24, 2017

1]  ತಾವರಗೇರಾ  ಪೊಲೀಸ್  ಠಾಣೆ  ಗುನ್ನೆ ನಂ. 150/2017 ಕಲಂ. 279, 337 ಐ.ಪಿ.ಸಿ:.

ದಿನಾಂಕ :23-11-2017 ರಂದು ಮದ್ಯಾಹ್ನ 14-30 ಕುಷ್ಟಗಿಯಿಂದ-ಸಿಂಧನೂರ ಕಡೆಗೆ ಸರಕಾರಿ ಬಸ್ಸ ನಂ :ಕೆ.-37, ಎಫ್.0700 ನೆದ್ದನ್ನು ತೆಗೆದುಕೊಂಡು ಹೊರಟಿದ್ದು ಹೀಗ ಹೋಗುವಾಗ ತಾವರಗೇರಾ-ಸಿಂಧನೂರ ರಾಜ್ಯ ಹೆದ್ದಾರಿ ಮೇಲೆ ತಾವರಗೇರಾ..ಪಿ.ಎಮ್.ಸಿ. ಹತ್ತಿರ ಮದ್ಯಾಹ್ನ 13-10  ಗಂಟೆಗೆ ಹೊರಟಿದ್ದಾಗ ಎದುರಿನಿಂದ ನಮೂದಿತ ಆರೋಪಿತನಾದ ವಿನಯ ಜೈನ ತಂದೆ ಜಗದೀಶ ಜೈನ್ ಈತನು ತಮ್ಮ ಪಾರಚೂನರ್ ಕಾರ ನಂ. ಕೆ..25, ಎಮ್.,-8489 ನೇದ್ದನ್ನು ಅತೀವೇಗ ಹಾಗೂ ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ರಸ್ತೆಯ ಎಡಗಡೆ ಹೊರಟಿದ್ದ ನಮ್ಮ ಬಸ್ಸಗೆ ಟಕ್ಕರುಕೊಟ್ಟು ಅಪಘಾತಡಿಸಿದ್ದು ಅಪಘಾತದಿಂದ ಕಾರಿನಲ್ಲಿ ಇದ್ದ ಯಶೋಧ, ಅಕ್ಷಯ. ಅರ್ಪಿತ, ಅಂಕಿತಾ, ಇವರಿಗೆ ಸಾದಾ ಸ್ವರೂಪದ ಗಾಯವಾಗಿದ್ದು ಇರುತ್ತದೆ. ಹಾಗೂ ಬಸ್ಸಿನ ಎಡಗಡೆ ಭಾಗ ಬಂಪರ್ ಡ್ಯಾಮೇಜ್ ಆಗಿದ್ದು ಹಾಗೂ ಕಾರಿನ ಮುಂದಿನ ಭಾಗ ಸಂಪೂರ್ಣ ಡ್ಯಾಮೇಜ್ ಆಗಿರುತ್ತದೆ, ಅಪಘಾತದ ಬಗ್ಗೆ ಪಾರಚೂನರ್ ಕಾರ ನಂ. ಕೆ..25, ಎಮ್.,-8489 ನೇದ್ದರ ಚಾಲಕನಾದ ವಿಜಯ ಜೈನ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008